ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕೇರಳದ ಕೊಚ್ಚಿಯಲ್ಲಿ ನಡೆದ ರಾಜ್ಯ ಮಟ್ಟದ ಬ್ರೈನೋ ಬ್ರೈನ್ 2ನೇ ಹಂತದ ಅಬಕಾಸ್ ಸ್ಪರ್ಧೆಯಲ್ಲಿ ಸಮನ್ವಿತ ವಿ. ಚಾಂಪಿಯನ್ಶಿಪ್ ಪಡೆದಿರುತ್ತಾಳೆ. ಇವಳು ಚಿನ್ಮಯ ವಿದ್ಯಾಲಯದ 6ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು `ಉದಯಾದ್ರಿ' ಬಾರಡ್ಕ ನಿವಾಸಿಯಾದ ವಾಣೀ ಸರಸ್ವತಿ, ಗೋಪಾಲಕೃಷ್ಣ ಭಟ್ ದಂಪತಿಗಳ ಪುತ್ರಿ. ಈಕೆ ಅಬಕಾಸ್ ಶಿಕ್ಷಣವನ್ನು ಮಧುರಾ ಹೆಗ್ಗಡೆ ಹಾಗೂ ಅಶ್ವಿನಿರಾಜ್ ಪಟ್ಟಾಜೆಯವರಲ್ಲಿ ಕಲಿಯುತ್ತಿದ್ದಾಳೆ.
ಸಮನ್ವಿತ ವಿ. ಅಬಕಾಸ್ ಚಾಂಪಿಯನ್
0
ಆಗಸ್ಟ್ 13, 2019
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕೇರಳದ ಕೊಚ್ಚಿಯಲ್ಲಿ ನಡೆದ ರಾಜ್ಯ ಮಟ್ಟದ ಬ್ರೈನೋ ಬ್ರೈನ್ 2ನೇ ಹಂತದ ಅಬಕಾಸ್ ಸ್ಪರ್ಧೆಯಲ್ಲಿ ಸಮನ್ವಿತ ವಿ. ಚಾಂಪಿಯನ್ಶಿಪ್ ಪಡೆದಿರುತ್ತಾಳೆ. ಇವಳು ಚಿನ್ಮಯ ವಿದ್ಯಾಲಯದ 6ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು `ಉದಯಾದ್ರಿ' ಬಾರಡ್ಕ ನಿವಾಸಿಯಾದ ವಾಣೀ ಸರಸ್ವತಿ, ಗೋಪಾಲಕೃಷ್ಣ ಭಟ್ ದಂಪತಿಗಳ ಪುತ್ರಿ. ಈಕೆ ಅಬಕಾಸ್ ಶಿಕ್ಷಣವನ್ನು ಮಧುರಾ ಹೆಗ್ಗಡೆ ಹಾಗೂ ಅಶ್ವಿನಿರಾಜ್ ಪಟ್ಟಾಜೆಯವರಲ್ಲಿ ಕಲಿಯುತ್ತಿದ್ದಾಳೆ.


