HEALTH TIPS

ಸೆ.28-ಅ.6 : ಯಕ್ಷಗಾನ ನವಾಹ

 
    ಮಂಜೇಶ್ವರ: ಶ್ರೀ ಮಹಾಗಣಪತಿ ಶಂಕರನಾರಾಯಣ ಸಾಂಸ್ಕøತಿಕ ಕಲಾ ಪ್ರತಿಷ್ಠಾನ ಕೋಳ್ಯೂರು ಇವರಿಂದ ಯಕ್ಷಗಾನ ನವಾಹ-2019 ಕಾರ್ಯಕ್ರಮ ಸೆ.28 ರಿಂದ ಅ.6 ರ ವರೆಗೆ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರ ವರೆಗೆ ನಡೆಯುವುದು. ಸಮಾರೋಪ ಸಮಾರಂಭ ಅ.6 ರಂದು ಅಪರಾಹ್ನ 3 ರಿಂದ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries