HEALTH TIPS

ನೆಲ್ಲಿಕುಂಜೆ ಸುಬ್ಬರಾವ್‍ಗೆ ಗೌರವಾರ್ಪಣೆ

 
       ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪಿಂಚಣಿದಾರರ ದಿನಾಚರಣೆಯ ಅಂಗವಾಗಿ ಕೆ.ಯಸ್.ಪಿ.ಯಸ್.ನ ಆಶ್ರಯದಲ್ಲಿ ನಿವೃತ್ತ ಶಿಕ್ಷಕ ನೆಲ್ಲಿಕ್ಕುಂಜ ಸುಬ್ಬರಾವ್‍ರನ್ನು ಅವರ ಮನೆಯಲ್ಲಿ ಗೌರವಿಸಲಾಯಿತು. ಶ್ರೀಧರ ಭಟ್, ಈಶ್ವರ ರಾವ್, ಅರವಿಂದ ಕುಮಾರ್ ಅಲೆವೂರಾಯ, ಗುಣಾಜೆ ಶಿವಶಂಕರ ಭಟ್ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries