HEALTH TIPS

ಮುಂಡಿತ್ತಡ್ಕ ವಿಷ್ಣುನಗರದಲ್ಲಿ ಕುಣಿತ ಭಜನೆ


      ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಮುಂಡಿತ್ತಡ್ಕ ವಿಷ್ಣುನಗರ ಶ್ರೀ ಮಹಾವಿಷ್ಣು ಭಜನ ಸಂಘದ 30ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆಯುತ್ತಿರುವ ವಿಶೇಷ ಭಜನ ಸಂಕೀರ್ತನೆಯ ಅಂಗವಾಗಿ ಹತ್ತನೇ ದಿವನವಾದ ಮಂಗಳವಾರ ಬಾಡೂರಿನ ಶ್ರೀ ಕೃಷ್ಣ ಕುಣಿತ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries