HEALTH TIPS

ಚಿಪ್ಪಾರು ಬೈದರ್ಕಳ ಗರಡಿ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

         
         ಉಪ್ಪಳ: ಚಿಪ್ಪಾರು ಅಮ್ಮೇರಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ಜರಗಿತು.
             ಈ ಸಂಧರ್ಭದಲ್ಲಿ ಶ್ರೀ ರವೀಂದ್ರ ಪೂಜಾರಿ ಜೋಡುಕಲ್ಲು,  ದೂಮಪ್ಪ ಪೂಜಾರಿ ,ಸಂಜೀವ ಶೆಟ್ಟಿ ಚಿಪ್ಪಾರ್, ಗಣೇಶ್ ಪೂಜಾರಿ ಸ್ಥಾನದ ಮನೆ , ಜಯಂತ ಕುಲಾಲ್ ,ಮೀನಾಕ್ಷಿ ಸಿ.ಕೆ ಚಿಪ್ಪಾರ್ ,ರಾಘವ ಪೈವಳಿಕೆ  ಆಡಳಿತ ಮೊಕ್ತೇಸರರಾದ ಶ್ರೀ ನಾರಾಯಣ ಪೂಜಾರಿ, ಸುಕುಮಾರ ಅಮ್ಮೇರಿ ಅಶೋಕ್ ಎಂ ಸಿ ಲಾಲ್ ಬಾಗ್ , ಉಪಸ್ಥಿತಿದ್ದರು. ನೇಮೋತ್ಸವವು ಫೆಬ್ರವರಿ 8 ರಂದು ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries