HEALTH TIPS

ಪೆರ್ಲ ಬೃಹತ್ ಕೃಷಿ ಮೇಳ: ಉತ್ತಮ ಅಡಿಕೆ ಸುಲಿಯುವ ಯಂತ್ರಕ್ಕೆ ಕ್ಯಾಂಪೆÇ್ಕೀ ವತಿಯಿಂದ ನಗದು ಬಹುಮಾನ ವಿತರಣೆ


       ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಉತ್ತಮ ಅಡಿಕೆ ಸುಲಿಯುವ ಯಂತ್ರವನ್ನು ನಿರ್ಮಿಸಿದವರಿಗೆ ಕ್ಯಾಂಪೆÇ್ಕೀ ಲಿಮಿಟೆಡ್. ಮಂಗಳೂರು ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.
      ಪುತ್ತೂರು ಪರ್ಲಡ್ಕದ ದುರ್ಗಾ ಇಂಜಿನಿಯರಿಂಗ್ ವಕ್ರ್ಸ್ ನ ನಾರಾಯಣ ನೆಲ್ಲಿತ್ತಾಯ 1ಲಕ್ಷ ಮೊತ್ತವನ್ನು ಒಳಗೊಂಡ ಪ್ರಥಮ ಬಹುಮಾನ, ಸುಳ್ಯದ ಅಪರ್ಣಾ ಇಂಜಿನಿಯರಿಂಗ್ ವಕ್ರ್ಸ್ ನ ರಾಮಚಂದ್ರ ಭಟ್ 50 ಸಾವಿರ ಮೊತ್ತವನ್ನು ಒಳಗೊಂಡ ದ್ವಿತೀಯ ಬಹುಮಾನ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಕ್ಷಯ್ ಹಾಗೂ ಬಳಗಕ್ಕೆ 10 ಸಾವಿರ ಮೊತ್ತವನ್ನು ಒಳಗೊಂಡ ಪೆÇ್ರೀತ್ಸಾಹಕ ಬಹುಮಾನವನ್ನು ಕ್ಯಾಂಪೆÇ್ಕೀ ಲಿಮಿಟೆಡ್, ಮಂಗಳೂರು ಇದರ ಉಪಾಧ್ಯಕ್ಷ ಶಂ. ನಾ. ಖಂಡಿಗೆ ವಿತರಿಸಲಾಯಿತು.
    ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಟ್ರಸ್ಟಿ, ನಾಲಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್, ನಬಾರ್ಡ್ ಎ. ಜಿ. ಎಂ. ಜ್ಯೋತಿಷ್ ಜಗನ್ನಾಥ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್, ಪ್ರಗತಿಪರ ಕೃಷಿಕ ಡಾ. ಚಂದ್ರಶೇಖರ ಚೌಟ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries