ಮುಖಪುಟಖಂಡೇರಿ ಬನದಲ್ಲಿ ಅನುಜ್ಞಾ ಕಲಶ ಖಂಡೇರಿ ಬನದಲ್ಲಿ ಅನುಜ್ಞಾ ಕಲಶ 0 samarasasudhi ಮಾರ್ಚ್ 16, 2020 ಸಮರಸ ಚಿತ್ರ ಸುದ್ದಿ: ಪೆರ್ಲ:ಕಾಟುಕುಕ್ಕೆ ಖಂಡೇರಿಯ ಪುರಾತನ ನಾಗಬನದ ಜೀರ್ಣೋದ್ದಾರ ಕಾರ್ಯಕ್ರಮದ ಪೂರ್ವಭಾವಿಯಾಗಿ ಭಾನುವಾರ ಬೆಳಿಗ್ಗೆ ವೇ.ಮೂ.ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಅನುಜ್ಞಾ ಕಲಶ ನೆರವೇರಿತು. ಸಂಬಂಧಪಟ್ಟವರು ಉಪಸ್ಥಿತರಿದ್ದರು. ನವೀನ ಹಳೆಯದು