HEALTH TIPS

ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಕಾರಣಿಕದ ಶ್ರೀ ಪೆರ್ಣೆ ಮೂಚ್ಚಿಲೋಟ್ ಭಗವತಿ ಕ್ಷೇತ್ರ- ಶ್ರಮದಾನಕ್ಕೆ ಹರಿದುಬಂದ ಸಮುದಾಯ ಭಾಂದವರು


           ಕುಂಬಳೆ: ಶ್ರೀ ಕ್ಷೇತ್ರ   ಪೆರ್ಣೆ ಮೂಚ್ಚಿಲೋಟ್ ಶ್ರೀಭಗವತೀ ಕ್ಷೇತ್ರದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಉತ್ಸವ ಮಾ. 15 ರಿಂದ 20 ರ ತನಕ ನಡೆಯಲಿದೆ. ಇದರ ಅಂಗವಾಗಿ ಭಾನುವಾರ ವಿಸ್ಕøತ ಶ್ರಮದಾನ ಏರ್ಪಡಿಸಲಾಯಿತು. ಶ್ರಮದಾನಕ್ಕೆ ಭಕ್ತಸಮೂಹ ಬೃಹತ್ ಸಂಖ್ಯೆಯಲ್ಲಿ  ಹರಿದು ಬಂದಿದ್ದು ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries