HEALTH TIPS

ಶೇಂದಿ ಕಾರ್ಮಿಕರಿಗೆ ಆರ್ಥಿಕ ಸಹಾಯ


          ಕಾಸರಗೋಡು: ಕೊರೋನಾ ಬಾಧೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಕಾರಣ ನೌಕರಿ ಕಳೆದುಕೊಂಡಿರುವ ನೋಂದಣಿ ಹೊಂದಿರುವ ಶೇಂದಿ ಸಂಗ್ರಹ ಕಾರ್ಮಿಕರಿಗೆ ಮತ್ತು ಶೇಂದಿ ಅಂಗಡಿ ನೌಕರರರಿಗೆ ಕಲ್ಯಾಣ ನಿಧಿ ಮಂಡಳಿಯಿಂದ ತಲಾ 5 ಸಾವಿರ ಮಂದಿಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಎಂ.ಸುರೇಂದ್ರನ್ ತಿಳಿಸಿದರು. ರಾಜ್ಯದ ಎಲ್ಲ ಶೇಂದಿ ಅಂಗಡಿಗಳನ್ನು ಮುಚ್ಚುಗಡೆ ನಡೆಸುವವರೆಗೆ ನೌಕರಿ ನಡೆಸಿದ ಮತ್ತು ಕಲ್ಯಾಣನಿಧಿ ಮಮಡಳಿಗೆ ಕಂತು ಪಾವತಿಸಿದ್ದ ಕಾರ್ಮಿಕರಿಗೆ ಈ ಆರ್ಥಿಕ ಸಹಾಯ ಲಭಿಸಲಿದೆ. ಅರ್ಹರಾದ ಕಾರ್ಮಿಕರಿಗೆ ಏ.30ರ ಮುಂಚಿತವಾಗಿ ನಿಗದಿತ ಮಾದರಿಯ ಅರ್ಜಿ ಸಂಬಂಧಪಟ್ಟ ಎಲ್ಲ ಜಿಲ್ಲಾ ವೆಲ್ ಫೇರ್ ಫಂಡ್ ಇನ್ಸ್ ಪೆಕ್ಟರ್ ರಿಗೆ ಈ-ಮೇಲ್ ಮುಖಾಂತರ ಸಲ್ಲಿಸಬೇಕು: ಅರ್ಜಿ ಮಾದರಿ ಮತ್ತು ಮಾಹಿತಿಗೆ ವೆಬ್ ಸೈಟ್ ಸಂದರ್ಶಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries