ಕಾಸರಗೋಡು: ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಿ ರಾಷ್ಟ್ರೀಯ ಮುಷ್ಕರದ ಅಂಗವಾಗಿ ಸಂಯುಕ್ತ ಟ್ರೇಡ್ ಯೂನಿಯನ್ಗಳ ನೇತೃತ್ವದಲ್ಲಿ ಕೆ ಎಸ್ ಆರ್ ಟಿ ಸಿ ಡಿಪೆÇೀ ಮುಂಭಾಗದಲ್ಲಿ ನಡೆದ ಧರಣಿಯನ್ನು ಐ ಎನ್ ಟಿ ಯು ಸಿ ರಾಜ್ಯ ಕಾರ್ಯದರ್ಶಿ ಆರ್.ವಿಜಯ ಕುಮಾರ್ ಉದ್ಘಾಟಿಸಿ ಮಾತನಾಡಿದರು. ವಿವಿಧ ಟ್ರೇಡ್ ಯೂನಿಯನ್ಗಳ ನೇತಾರರಾದ ಎಂ.ಎಸ್.ಕೃಷ್ಣನ್ ಕುಮಾರ್(ಸಿಐಟಿಯು), ಆಸ್ಕರ್ ಕಡವತ್(ಎಐಟಿಯುಸಿ), ಸುಬೈರ್ ಮಾರ(ಎಸ್ಟಿಯು), ಉಮೈರ್ ತಳಂಗರೆ(ಎನ್.ವೈ.ಎಲ್) ಮೊದಲಾದವರು ಮಾತನಾಡಿದರು.
ಸಂಯುಕ್ತ ಟ್ರೇಡ್ ಯೂನಿಯನ್ ಗಳಿಂದ ಧರಣಿ
0
ಮೇ 22, 2020
ಕಾಸರಗೋಡು: ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಿ ರಾಷ್ಟ್ರೀಯ ಮುಷ್ಕರದ ಅಂಗವಾಗಿ ಸಂಯುಕ್ತ ಟ್ರೇಡ್ ಯೂನಿಯನ್ಗಳ ನೇತೃತ್ವದಲ್ಲಿ ಕೆ ಎಸ್ ಆರ್ ಟಿ ಸಿ ಡಿಪೆÇೀ ಮುಂಭಾಗದಲ್ಲಿ ನಡೆದ ಧರಣಿಯನ್ನು ಐ ಎನ್ ಟಿ ಯು ಸಿ ರಾಜ್ಯ ಕಾರ್ಯದರ್ಶಿ ಆರ್.ವಿಜಯ ಕುಮಾರ್ ಉದ್ಘಾಟಿಸಿ ಮಾತನಾಡಿದರು. ವಿವಿಧ ಟ್ರೇಡ್ ಯೂನಿಯನ್ಗಳ ನೇತಾರರಾದ ಎಂ.ಎಸ್.ಕೃಷ್ಣನ್ ಕುಮಾರ್(ಸಿಐಟಿಯು), ಆಸ್ಕರ್ ಕಡವತ್(ಎಐಟಿಯುಸಿ), ಸುಬೈರ್ ಮಾರ(ಎಸ್ಟಿಯು), ಉಮೈರ್ ತಳಂಗರೆ(ಎನ್.ವೈ.ಎಲ್) ಮೊದಲಾದವರು ಮಾತನಾಡಿದರು.

