HEALTH TIPS

ಕೇರಳಕ್ಕೆ ಆಗಮಿಸುವ ಮಂದಿಗೆ ಪಾಸ್ ಕಡ್ಡಾಯ: ಸಚಿವ ಇ. ಚಂದ್ರಶೇಖರನ್


        ಕಾಸರಗೋಡು:  ಇತರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವ ಮಂದಿಗೆ ಪಾಸ್ ಕಡ್ಡಾಯವಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿರುವರು.
          ಹೊರಡುವ ಪ್ರದೇಶದಿಂದ ಪಡೆಯುವ ಪಾಸ್ ಮತ್ತು ರಾಜ್ಯದ ಯಾವ ಜಿಲ್ಲೆಗೆ ತೆರಳಬೇಕಿದೆಯೋ ಆ ಪ್ರದೇಶ ಪಾಸ್ ಕಡ್ಡಾಯ ಎಂದು ಅವರು ತಿಳಿಸಿದರು. ಈ ವಿಚಾರಕ್ಕೆ ವಿರುದ್ಧವಾಗಿ ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದು,  ಇದು ಸತ್ಯಕ್ಕೆ ದೂರವಾಗಿದೆ. ಕಾಸರಗೋಡು ಜಿಲ್ಲೆಯ ಮಂದಿಯ ಬಗ್ಗೆ ತೀರ್ಮಾನ ಕೈಗೊಳ್ಳುವ ಹೊಣೆ ಜಿಲ್ಲಾಧಿಕಾರಿಗೆ ನೀಡಲಾಗಿದೆ ಎಂದವರು ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries