HEALTH TIPS

ಎನ್ ಜಿ ಒ ಸಂಘದಿಂದ ಧರಣಿ


           ಸಮರಸ ಚಿತ್ರ ಸುದ್ದಿ: ಪಂಚಾಯತ್ ಇಲಾಖೆಯಲ್ಲಿ ಪಫೆರ್Çೀಮೆನ್ಸ್ ಆಡಿಟ್ ರದ್ದುಗೊಳಿಸುವ ಕ್ರಮವನ್ನು ಪ್ರತಿಭಟಿಸಿ ಎನ್‍ಜಿಒ ಸಂಘದ ನೇತೃತ್ವದಲ್ಲಿ ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಯಿತು. ರಾಜ್ಯ ಉಪಾಧ್ಯಕ್ಷ ಪಿತಾಂಬರನ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಸಿ.ವಿಜಯ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries