HEALTH TIPS

ಮಾರಕಾಯುಧ ಸಹಿತ ಇಬ್ಬರ ಬಂಧನ

ಕಾಸರಗೋಡು:ಮಾರಕಾಯುಧಗಳೊಂದಿಗೆ ಕಾರಲ್ಲಿ ಠಳಾಯಿಸುತ್ತಿದ್ದ ಕೊಲೆ ಆರೋಪಿಗಳಾದ ಇಬ್ಬರನ್ನು ಪೋಲೀಸರು ಹಿಂಬಾಲಿಸಿ ಸೆರೆಹಿಡಿದ ಘಟನೆ ನಡೆದಿದೆ.
      ಆರೋಪಿಗಳು ಸಂಚರಿಸಿದ ಕಾರೊಳಗಿಂದ ಮಾರಕಾಯುಧಗಳನ್ನು ಪತ್ತೆಹಚ್ಚಲಾಗಿದೆ.ವಾಹನ ವಶಪಡಿಸಲಾಗಿದೆ.ಕಾಸರಗೋಡು ಕಲ್ಲಕಟ್ಟ ಹಿದಾಯತ್ ನಗರದ ಬಿ.ಎ.ಮುಹಮ್ಮದ್ ಅಶ್ರಫ್(೩೯),ತಳಂಗರೆಯ ಕೆ.ಕೆ.ಪುರದ ಕೆ.ಎ.ಇಂತ್ಯಾಸ್(೩೪) ಎಂಬವರು ಬಂಧಿತ ಆರೋಪಿಗಳು. ವಿದ್ಯಾನಗರ ಪೋಲೀಸರು ಶನಿವಾರವ ಸಂಜೆ ದ್ಯೆನಂದಿನ ಪರಿಶೀಲನೆಗಾಗಿ ಗಸ್ತು ನಡೆಸುತ್ತಿದ್ದ ವೇಳೆ ಈ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳು ಪೋಲೀಸ್ ವಶದಲ್ಲಿದ್ದು ತನಿಖೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries