ಕಾಸರಗೋಡು: ಮಳೆ ಸುರಿಯುತ್ತಿರುವ ವೇಳೆ ಕಗ್ಗಲ್ಲ ಕ್ವಾರೆಗಳಲ್ಲಿ ನಡೆಸಲಾಗುವ ಎಲ್ಲ ರೀತಿಯ ಉತ್ಖನನಗಳನ್ನು ನಿಲುಗಡೆ ಮಾಡಬೇಕು ಎಂದು ಮೈನಿಂಗ್ ಆಂಡ್ ಜಿಯಾಲಜಿ ಇಲಾಖೆಯ ಜಿಲ್ಲಾ ಜಿಯಾಲಜಿಸ್ಟ್ ತಿಳಿಸಿರುವರು.
ಮಳೆಗಾಲದಲ್ಲಿ ಕ್ವಾರೆ ಮಾಲೀಕರು, ಉತ್ಖನನ ನಡೆಯುವ ಜಾಗಗಳಲ್ಲಿ ಅಪಾಯಗಳು ಸಂಭವಿಸದಂತೆ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು. ಕ್ವಾರೆಗಳ ಸುತ್ತಲೂ ಬೇಲಿ ನಿರ್ಮಿಸುವುದು ಸಹಿತ ಸುರಕ್ಷಾ ಕ್ರಮಗಳನ್ನು ನಡೆಸಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿರುವರು.
ಮಳೆಗಾಲದಲ್ಲಿ ಕ್ವಾರೆ ಮಾಲೀಕರು, ಉತ್ಖನನ ನಡೆಯುವ ಜಾಗಗಳಲ್ಲಿ ಅಪಾಯಗಳು ಸಂಭವಿಸದಂತೆ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು. ಕ್ವಾರೆಗಳ ಸುತ್ತಲೂ ಬೇಲಿ ನಿರ್ಮಿಸುವುದು ಸಹಿತ ಸುರಕ್ಷಾ ಕ್ರಮಗಳನ್ನು ನಡೆಸಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿರುವರು.


