ಮುಖಪುಟಪ್ರಜಾತಂತ್ರ ವೇದಿಕೆಯಿಂದ ಧರಣಿ ಪ್ರಜಾತಂತ್ರ ವೇದಿಕೆಯಿಂದ ಧರಣಿ 0 samarasasudhi ಜುಲೈ 10, 2020 ಸಮರಸ ಚಿತ್ರಸುದ್ದಿ: ಕಾಸರಗೋಡು: ಸಹಕಾರಿ ರಂಗವನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಸಹಕಾರಿ ಪ್ರಜಾತಂತ್ರ ವೇದಿಕೆ ಜಿಲ್ಲಾ ಸಮಿತಿ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ ಧರಣಿಯನ್ನು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿ ಮಾತನಾಡಿದರು. ನವೀನ ಹಳೆಯದು