HEALTH TIPS

ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ ಯುವ ಬಹುಮುಖ ಪ್ರತಿಭೆ ಅನಿರುದ್ದ ವಾಸಿಷ್ಠ ಶರ್ಮ

 
          ಕಾಸರಗೋಡು: ಬುಧವಾರ ಪ್ರಕಟಗೊಂಡ 2019-20ನೇ ಸಾಲಿನ ಹೈಯರ್ ಸೆಕೆಂಡರಿ ಪ್ಲಸ್ ಟು ಪರೀಕ್ಷೆಯಲ್ಲಿ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅನಿರುದ್ದ ವಾಸಿಷ್ಠ ಶರ್ಮಾ ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾನೆ.
        ಈತ ಖ್ಯಾತ ವೈದಿಕ ವಿದ್ವಾಂಸ ರಾಘವೇಂದ್ರ ಉಡುಪಮೂಲೆ- ನೃತ್ಯ ವಿದುಷಿಃ ಅನುಪಮಾ ರಾಘವೇಂದ್ರ ದಂಪತಿಗಳ ಪುತ್ರನಾಗಿದ್ದು ಯುವ ಯಕ್ಷಗಾನ ಕಲಾವಿದನಾಗಿ ಗಮನ ಸೆಳೆಯುತ್ತಿದ್ದಾನೆ. ಸಾಹಿತ್ಯ, ಸಂಗೀತ, ನೃತ್ಯ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವ ಈತನ ಸಾಧನೆಗೆ ಶಾಲಾ ಆಡಳಿತ, ಶಿಕ್ಷಕ,ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries