HEALTH TIPS

ಯುವಕನ ಬರ್ಬರ ಹತ್ಯೆಯ ಬೆನ್ನಿಗೆ ಮತ್ತೀರ್ವರ ಆತ್ಮಹತ್ಯೆ-ಬೆಚ್ಚಿಬಿದ್ದ ಕುಂಬಳೆ

 

          ಕುಂಬಳೆ: ಕುಂಬಳೆ ಸಮೀಪದ ನಾಯ್ಕಾಪಿನಲ್ಲಿ ಸೋಮವಾರ ರಾತ್ರಿ ಯುವಕನೋರ್ವನ ಬರ್ಬರ ಹತ್ಯೆಯ ಬೆನ್ನಿಗೆ ಮಂಗಳವಾರಸಂಜೆ ಮತ್ತಿಬ್ಬರುಯುವಕರು ಆತ್ಮಹತ್ಯೆಗೈದ ಘಟನೆ ನಡೆದಿದ್ದು ಕುಂಬಳೆ ಅಕ್ಷರಶಃ ಬೆಚ್ಚಿಬಿದ್ದಿದೆ. 

      ಕುಂಬಳೆ-ಬದಿಯಡ್ಕ ರಸ್ತೆಯ ಪೆಟ್ರೋಲ್ ಪಂಪ್ ಸಮೀಪದ ಕುಂಟಂಗೇರಡ್ಕ ಕಾಲನಿ ನಿವಾಸಿಗಳಾದ ರೋಶನ್(19) ಹಾಗೂ ಮನು(18) ಎಂಬವರು ಆತ್ಮಹತ್ಯೆಗೆ ಶರಣಾದವರು. ನಾಯ್ಕಾಪಿನಲ್ಲಿ ಸೋಮವಾರ ರಾತ್ರಿ ಕೊಲ್ಲಲ್ಪಟ್ಟ ಹರೀಶ್ ನ ಹತ್ಯೆಗೈದ ಘಟನೆಗೆ ಸಂಬಂಧಿಸಿ ಓರ್ವನ ಮೇಲೆ ಪೋಲೀಸರು ನಿಗಾ ಇರಿಸಿದ್ದು ಆತನ ಗೆಳೆಯರು ರೋಶನ್ ಮತ್ತು ಮನು ಆಗಿದ್ದರೆಂದು ಪ್ರಾಥಮಿಕ ವರದಿಗಳು ದೃಢೀಕರಿಸಿವೆ.  ಕುಂಬಳೆ ಪೋಲೀಸರ ದಂಡು ದೌಡಾಯಿಸಿ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries