HEALTH TIPS

ಭಾರೀ ಮಳೆ: ವ್ಯಾಪಕ ವಿನಾಶ

  

      ಮುಳ್ಳೇರಿಯ: ಮಲೆನಾಡ ಗುಡ್ಡ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಹಾನಿಗಳುಂಟಾಗಿದೆ.

          ಕಳ್ಳಾರ್ ಗ್ರಾಮ ಪಂಚಾಯತಿಯ ಒಟ್ಟಕಂಡಂನಲ್ಲಿ ದೊಡ್ಡ ಬಂಡೆಕಲ್ಲು ಕುಸಿಯುವ ಹಂತದಲ್ಲಿದ್ದು ಈ ಪ್ರದೇಶದ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. 

     ಭಾರಿ ಮಳೆಯಿಂದಾಗಿ ಬೆಳ್ಳೂರು ಗ್ರಾಮ ಪಂಚಾಯತಿಯ ಮೊಟ್ಟೆಕುಂಜ ಎಂಬಲ್ಲಿ ಎ.ವಿ.ನಾರಾಯಣ ಎಂಬವರ ಬಾವಿ ಸಂಪೂರ್ಣ ಕುಸಿದಿದೆ. ಸುಮಾರು 2 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಚಿತ್ತಾರಿಕಲ್ ಗ್ರಾಮದ ಈಸ್ಟ್ ಎಳೇರಿಯ ಪತಿಯಾತ್ ಶಾಜು ಅವರ ಮನೆಯಗೆ ಮರವೊಂದು ಬಿದ್ದು ಭಾಗಶಃ ಹಾನಿಯಾಗಿದೆ. 50,000 ರೂ. ನಷ್ಟ ಅಂದಾಜಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries