HEALTH TIPS

ಕರಿಂಬಿಲದಲ್ಲಿ ನಿರ್ಗಮಿತ ವಾರ್ಡು ಪ್ರತಿನಿಧಿಗೆ ಸನ್ಮಾನ

          ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಳೆದ ಐದು ವರ್ಷಗಳ ತನ್ನ ಅವಧಿಯಲ್ಲಿ ಉತ್ತಮ ಜನಸೇವೆಯನ್ನು ನೀಡಿದ ಬದಿಯಡ್ಕ ಗ್ರಾಪಂ ಕೆಡೆಂಜಿ 6 ನೇವಾರ್ಡು ಸದಸ್ಯ ವಿಶ್ವನಾಥ ಪ್ರಭು ಅವರನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರಿಂಬಿಲ ಅಂಗನವಾಡಿ ಅಭಿವೃದ್ಧಿ ಸಮಿತಿ ಹಾಗೂ ನಾಗರಿಕರು ಸನ್ಮಾನಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries