HEALTH TIPS

ಉದುಮ ಶಾಸಕ ಬೆದರಿಕೆ ಹಾಕಿದ್ದಾರೆ ಎಂಬ ಪ್ರೆಸಿಡಿಂಗ್ ಅಧಿಕಾರಿಯ ದೂರನ್ನು ಪರಿಶೀಲಿಸಲು ಚುನಾವಣಾ ಆಯೋಗ ಸೂಚನೆ: ಯಾವುದೇ ಬೆದರಿಕೆ ನೀಡಿಲ್ಲ ಎಂದು ಶಾಸಕ ಕುಂಞÂ ರಾಮನ್

                

         ಕಾಸರಗೋಡು: ಉದುಮ ಶಾಸಕ ಕರ್ತವ್ಯದಲ್ಲಿದ್ದ ಪ್ರಿಸೈಡಿಂಗ್ ಅಧಿಕಾರಿಗೆ ಬೆದರಿಕೆ ಹಾಕಿದ ವಿಷಯದ ಬಗ್ಗೆ ದೂರು ನೀಡಲ್ಪಟ್ಟ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪರಿಶೀಲಿಸಲಿದೆ.  ಪ್ರಿಸೈಡಿಂಗ್ ಅಧಿಕಾರಿ ಕೆ.ಎಂ.ಶ್ರೀಕುಮಾರ್ ಅವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಮತ್ತು ರಿಟನಿರ್ಂಗ್ ಅಧಿಕಾರಿಯಿಂದ ವರದಿ ಕೋರಲಿದ್ದಾರೆ.

           ಆದರೆ ಪ್ರಿಸೈಡಿಂಗ್ ಅಧಿಕಾರಿಗೆ ಬೆದರಿಕೆ ಹಾಕಿಲ್ಲ ಎಂದು ಕೆ ಕುಂಞÂ ರಾಮನ್ ಪ್ರತಿಕ್ರಿಯಿಸಿರುವರು. ಎಡಪಕ್ಷದ ಅಭ್ಯರ್ಥಿ ಮತ್ತು ಶಾಸಕ ಕುಂಞÂ ರಾಮನ್ ಚುನಾವಣೆಯ ಸಮಯದಲ್ಲಿ ಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಶ್ರೀಕುಮಾರ್ ಆರೋಪಿಸಿದ್ದರು. ಮತದಾನದ ವೇಳೆ ಶಾಸಕರು ತಮ್ಮ ಗುರುತಿನ ಚೀಟಿ ಪರಿಶೀಲಿಸುವ ಬಗ್ಗೆ ಅಧಿಕಾರಿಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಶ್ರೀಕುಮಾರ್ ಅವರು ಫೇಸ್‍ಬುಕ್ ಮೂಲಕ ಮಾಹಿತಿ ನೀಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries