HEALTH TIPS

ರಾಜ್ಯದಲ್ಲಿ ಇಂದು 1549 ಮಂದಿಗೆ ಕೋವಿಡ್: ಕಾಸರಗೋಡು: 98 ಮಂದಿಗೆ ಸೋಂಕು ಪತ್ತೆ

       ತಿರುವನಂತಪುರ: ರಾಜ್ಯದಲ್ಲಿ ಇಂದು 1549 ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ.  ಕಣ್ಣೂರು 249, ಎರ್ನಾಕುಳಂ 184, ಕೋಝಿಕೋಡ್ 184, ತಿರುವನಂತಪುರ 155, ಮಲಪ್ಪುರಂ 134, ಕಾಸರಗೋಡು 98, ಕೊಲ್ಲಂ 92, ಪಾಲಕ್ಕಾಡ್ 88, ತ್ರಿಶೂರ್ 88, ಕೊಟ್ಟಾಯಂ 85, ಪತ್ತನಂತಿಟ್ಟು 60, ಇಡಕ್ಕಿ 53, ಅಲಪ್ಪುಳ 48, ವಯನಾಡ್ 31 ಎಂಬಂತೆ ಸೋಂಕು ದೃಢಪಡಿಸಲಾಗಿದೆ.

         ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಇಬ್ಬರಗೆ ಸೋಂಕು ಕಂಡುಬಂದಿದೆ.   ಯುಕೆ (103), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 111 ಜನರಿಗೆ ಈವರೆಗೆ ಸೋಂಕು ದೃಢಪಟ್ಟಿದ್ದು,  ಈ ಪೈಕಿ 104 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ  ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
          ಕಳೆದ 24 ಗಂಟೆಗಳಲ್ಲಿ 37,337 ಮಾದರಿಗಳನ್ನು ಪರೀಕ್ಷಿಸಲಾಯಿತು.  ಪರೀಕ್ಷಾ ಸಕಾರಾತ್ಮಕ ದರವು ಶೇ. 4.14 ಆಗಿದೆ.  ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿ.  ಪಿಸಿಆರ್, ಆರ್ಟಿ  LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,30,50,880 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ  11 ಮಂದಿ  ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 4,590 ಕ್ಕೆ ಏರಿಕೆಯಾಗಿದೆ.
       ಇಂದು,ಸೋಂಕು ಪತ್ತೆಯಾದವರಲ್ಲಿ 68 ಮಂದಿ ರಾಜ್ಯದ ಹೊರಗಿಂದ ಬಂದವರು.  ಸಂಪರ್ಕದ ಮೂಲಕ 1337 ಮಂದಿ ಜನರಿಗೆ ಸೋಂಕು ತಗಲಿತು.  133 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.   ಕಣ್ಣೂರು 189, ಎರ್ನಾಕುಳಂ 173, ಕೋಝಿಕೋಡ್ 171, ತಿರುವನಂತಪುರ 121, ಮಲಪ್ಪುರಂ 127, ಕಾಸರಗೋಡು 83, ಕೊಲ್ಲಂ 91, ಪಾಲಕ್ಕಾಡ್ 43, ತ್ರಿಶೂರ್ 87, ಕೊಟ್ಟಾಯಂ 80, ಪತ್ತನಂತಿಟ್ಟು 51, ಇಡಕ್ಕಿ 49, ಅಲಪುಳ 44, ವಯನಾಡ್ 28 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದವರ ಅಂಕಿಅಂಶಗಳಾಗಿವೆ.
         ಹನ್ನೊಂದು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ.  ಕಣ್ಣೂರು 4, ಕಾಸರಗೋಡು 3, ತಿರುವನಂತಪುರ, ಇಡುಕಿ, ಎರ್ನಾಕುಳಂ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಬಾಧಿಸಿದವು.
        ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1897 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ.  ತಿರುವನಂತಪುರ 98, ಕೊಲ್ಲಂ 114, ಪತ್ತನಂತಿಟ್ಟು 136, ಆಲಪ್ಪುಳ 99, ಕೊಟ್ಟಾಯಂ 173, ಇಡಕ್ಕಿ 30, ಎರ್ನಾಕುಳಂ 508, ತ್ರಿಶೂರ್ 201, ಪಾಲಕ್ಕಾಡ್ 51, ಮಲಪ್ಪುರಂ 204, ಕೋಝಿಕೋಡ್ 41, ವಯನಾಡ್ 29, ಕಣ್ಣೂರು 170, ಕಾಸರಗೋಡು  43 ಎಂಬಂತೆ ಇಂದು ನೆಗೆಟಿವ್ ಆಗಿದೆ.  ಇದರೊಂದಿಗೆ 24,223 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.  ಕೋವಿಡ್‌ನಿಂದ ಈವರೆಗೆ 10,90,419 ಮಂದಿ ಜನರನ್ನು ಬಿಡುಗಡೆ ಮಾಡಲಾಗಿದೆ.
         ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,31,085 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ.  ಈ ಪೈಕಿ 1,27,212 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 3,873 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.  ಒಟ್ಟು 487 ಮಂದಿ  ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
       ಇಂದು 2 ಹೊಸ ಹಾಟ್‌ಸ್ಪಾಟ್‌ಗಳಿವೆ.  ಮೂರು ಪ್ರದೇಶಗಳನ್ನು ಹಾಟ್‌ಸ್ಪಾಟ್‌ನಿಂದ ಹೊರಗಿಡಲಾಗಿದೆ.  ಪ್ರಸ್ತುತ ಒಟ್ಟು 356 ಹಾಟ್‌ಸ್ಪಾಟ್‌ಗಳಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries