HEALTH TIPS

ರಾಜ್ಯದಲ್ಲಿ ಬಕ್ರೀದ್ ರಜೆ ಬುಧವಾರ: ಸರ್ಕಾರದ ಆದೇಶ

               ತಿರುವನಂತಪುರ: ಬುಧವಾರ ರಾಜ್ಯದಲ್ಲಿ ಸಾರ್ವಜನಿಕ ರಜಾದಿನವಾಗಿದೆ. ಬಕ್ರೀದ್ ರಜೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

              ಮಂಗಳವಾರ ಸರ್ಕಾರಿ ಕ್ಯಾಲೆಂಡರ್‍ನಲ್ಲಿ ಸಾರ್ವಜನಿಕ ರಜಾದಿನವಾಗಿ ತೋರಿಸಲಾಗಿತ್ತು. ಆದರೆ ಸರ್ಕಾರ ಬುಧವಾರಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳು ತೆರೆದಿರಲಿವೆ. 

             ನಾಳೆಯೂ ರಾಜ್ಯದಲ್ಲಿ ಲಾಕ್‍ಡೌನ್‍ಗಳಿಗೆ ರಿಯಾಯಿತಿಗಳಿವೆ. ಟ್ರಿಪಲ್ ಲಾಕ್‍ಡೌನ್ ಘೋಷಿಸಲಾದ ಪ್ರದೇಶಗಳನ್ನು ಒಳಗೊಂಡಂತೆ ಎಲ್ಲಾ ಪ್ರದೇಶಗಳಲ್ಲಿ ಅಂಗಡಿ-ಮಳಿಗೆಗಳು ತೆರೆದಿರಲಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries