HEALTH TIPS

ಎಸ್‍.ಎನ್.ಡಿ.ಪಿ.ಯಿಂದ ಶ್ರೀನಾರಾಯಣಗುರು ಜನ್ಮ ದಿನಾಚರಣೆ

                                                     

                       ಸಮರಸ ಚಿತ್ರ ಸುದ್ದಿ:  ಶ್ರೀ ನಾರಾಯಣ ಧರ್ಮಪರಿಪಾಲನಂ(ಎಸ್‍ಎನ್‍ಡಿಪಿ)ಕಾಸರಗೋಡು ಘಟಕ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು. ಘಟಕ ಕಾರ್ಯದರ್ಶಿ ಗಣೇಶ್ ಪಾರಕಟ್ಟ ಸಮಾರಂಭ ಉದ್ಘಾಟಿಸಿದರು. ನಿರ್ದೇಶಕರಾದ ಪಿ.ಕೆ ವಿಜಯನ್, ಮೋಹನನ್ ಮೀಪುಗುರಿ, ವೇಲಾಯುಧನ್, ವೆಳ್ಳುಂಗನ್ ಮಾಸ್ತರ್ ಮುಂತಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries