ತಿರುಪತಿ: ರಾಮಚಂದ್ರ ಮಂಡಲ್ನಲ್ಲಿರುವ 500 ವರ್ಷಗಳಷ್ಟು ಹಳೆಯದಾದ ರಾಯಲಚೆರುವು ಹೆಸರಿನ ಬೃಹತ್ ನೀರಿನ ಸಂಗ್ರಹಾಗಾರದ ಬದುವಿನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಮೀಪದ 16 ಗ್ರಾಮಗಳ ಜನರಿಗೆ ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಚಿತ್ತೂರು ಜಿಲ್ಲಾಡಳಿತ ಭಾನುವಾರ ಸಂಜೆ ಸೂಚನೆ ನೀಡಿದೆ.
ತಿರುಪತಿ: ನೀರಿನ ಸಂಗ್ರಹಾಗಾರದಲ್ಲಿ ಬಿರುಕು
0
November 22, 2021
Tags