HEALTH TIPS

ಶಬರಿಮಲೆ ಖಜಾನೆಯ ಹಣ ದೋಚಿದ ದೇವಸ್ವಂ ಖಜಾಂಜಿ ಅಮಾನತು

             ಶಬರಿಮಲೆ:  ಶಬರಿಮಲೆ ಸನ್ನಿಧಿಯ ಖಜಾನೆಯಿಂದ ಹಣ ಕದ್ದ ದೇವಸ್ವಂ ಖಜಾನೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಚೆರುಕೋಲೆ ದೇವಸ್ವಂ ಅಧಿಕಾರಿ ಶಂಕರನಾರಾಯಣ ಪಣಿಕ್ಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

                     ಮಕರ ಬೆಳಕು  ಉತ್ಸವಕ್ಕೆ ಸಂಬಂಧಿಸಿದಂತೆ ಶಬರಿಮಲೆ ಕ್ಷೇತ್ರದ ಲೆಕ್ಕ ಪರಿಶೋಧನೆಗೆ ಶಂಕರನಾರಾಯಣ ಪಣಿಕ್ಕರ್ ಅವರನ್ನು ವಿಶೇಷ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ದೇವಸ್ವಂ ವಿಜಿಲೆನ್ಸ್ ಅವರ ಕೊಠಡಿಯಲ್ಲಿಟ್ಟಿದ್ದ ಬ್ಯಾಗ್ ನಲ್ಲಿ 42,470 ರೂ. ಪತ್ತೆಹಚ್ಚಿತು. 

                 ಇಲಾಖೆಯಿಂದ ಅಪಹರಣ ಮತ್ತು ನಂಬಿಕೆ ದ್ರೋಹದ ಕ್ರಿಮಿನಲ್ ಅಪರಾಧಗಳ ಪ್ರಾಥಮಿಕ ಪ್ರಕರಣವನ್ನು ಆಧರಿಸಿ ಅಮಾನತುಗೊಳಿಸಲಾಗಿದೆ ಎಂದು ದೇವಸ್ವಂ ಸಚಿವರ ಕಚೇರಿ ತಿಳಿಸಿದೆ. ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿಗಳ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries