HEALTH TIPS

ಎಡನೀರು ಶ್ರೀಮಠಕ್ಕೆ ಕೃಷ್ಣಾಪುರ ಶ್ರೀಗಳ ಭೇಟಿ

              ಸಮರಸ ಚಿತ್ರ ಸುದ್ದಿ:  ಬದಿಯಡ್ಕ: ಪರ್ಯಾಯ ಪೂರ್ವಭಾವಿಯಾಗಿ ಎಡನೀರು ಶ್ರೀ ಮಠದ ಆಮಂತ್ರಣದ ಮೇರೆಗೆ ಆಗಮಿಸಿದ ಕೃಷ್ಣಾಪುರ ಶ್ರೀಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರನ್ನು ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಗೌರವಿಸಿದರು. ಪರ್ಯಾಯ ಸಮಾರಂಭಕ್ಕೆ ಎಡನೀರು ಶ್ರೀಗಳನ್ನು ಈ ಸಂದರ್ಭ ಆಹ್ವಾನಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries