HEALTH TIPS

ಇಂದಿನಿಂದ ಕೂಡ್ಲು ವಿಷ್ಣುಮಂಗಲ ಉತ್ಸವ

               ಮಧೂರು: ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದ ಭಜನಾ ವಾರ್ಷಿಕ ಮತ್ತು ವರ್ಷಾವಧಿ ಉತ್ಸವ ಜ.13ರಂದು ಆರಂಭಗೊಳ್ಳಲಿದೆ. 13ರಂದು ಸೂರ್ಯಾಸ್ತದಿಂದ ರಾತ್ರಿ 12.30ರ ತನಕ ಶ್ರೀಮಹಾವಿಷ್ಣು ಭಜನಾ ಸಮಿತಿಯ ನೇತೃತ್ವದಲ್ಲಿ ವಿವಿಧ ಭಜನಾ ಸಂಘಗಳಿಂದ ಬಜನೆ ನಡೆಯಲಿದೆ. 

              14ರಂದು ಬೆಳಗ್ಗೆ 8 ರಿಂದ ಉಷ:ಪೂಜೆ,  ಗಣಹೋಮ, ನವಕ ಇತ್ಯಾದಿ ಜರುಗಲಿದೆ. ಬೆಳಗ್ಗೆ 10 ರಿಂದ ಶ್ರೀಅನ್ನಪ್ರರ್ಣೇಶ್ವರೀ ಭಜನಾ ಸಂಘದಿಂದ ಭಜನೆ,  ಸಂಜೆ 7 ರಿಂದ ಶ್ರೀ ಮಹಾವಿಷ್ಣುಭಜನಾ ಸಮಿತಿಯಿಚಿದ ಭಜನೆ 8ರಿಂದ ಉತ್ಸವ ಬಲಿ, ಸುಡುಮದ್ದು ಪ್ರದರ್ಶನ ನಡೆಯುವುದು.

          15ರಂದು ಬೆಳಗ್ಗೆ 7.30ಕ್ಕೆದರ್ಶನ ಬಲಿ, ರಾಜಾಂಗಣ ಪ್ರಸಾದ, ನಂತರಶ್ರೀ ದೂಮಾವತಿ ದೈವದ ಆರಾಧನೆ ಜರಗಲಿದೆ.16ರಂದು ಶ್ರೀ ದೂಮಾವತಿ ದೈವದ ಆರಾಧನೆ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries