HEALTH TIPS

ಸ್ಕಂದ ಪ್ಲಾಸ್ಟಿಕ್ ಸಂಸ್ಥೆಗೆ ಎಡನೀರು ಶ್ರೀಗಳ ಭೇಟಿ

               ಮುಳ್ಳೇರಿಯ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕೋಟೂರು ಸ್ಕಂದ ಪ್ಲಾಸಿಕ್ ಸಂಸ್ಥೆಗೆ ಭೇಟಿ ನೀಡಿದರು.

                         ಸಂಸ್ಥೆಯ ನೂತನ ಯಂತ್ರಕ್ಕೆ ತಮ್ಮ ದಿವ್ಯ ಹಸ್ತಗಳಿಂದ ಈ ಸಂದರ್ಭ ಚಾಲನೆಯನ್ನಿತ್ತರು. ಬಳಿಕ ಸಂಸ್ಥೆಯ ವತಿಯಿಂದ ತಯಾರಾಗುವ ಇತರ ಉತ್ಪನ್ನಗಳನ್ನು ದರ್ಶಿಸಿ ಸ್ವಉದ್ಯೋಗ ಮತ್ತು ಸ್ವಾವಲಂಬನೆಯ ವ್ಯವಸ್ಥೆಯನ್ನು ಹಾಗೂ ಕಾರ್ಯವಿಧಾನವನ್ನು ಶ್ಲಾಘಿಸಿದರು.


                             ಮುರಳಿಕೃಷ್ಣ ಸ್ಕಂದ ಸಂಸ್ಥೆಯ ಕಾರ್ಯಚಟುವಟಿಕೆಯ ಮಾಹಿತಿಗಳನ್ನು ಶ್ರೀಗಳವರಿಗೆ ವಿವರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries