ಕುಂಬಳೆ: ಶ್ರೀ ದೈವರಾಜ ಕೊಡ್ದ್ದಬ್ಬು ದೈವಸ್ಥಾನ ಗುರಿಕಾರ ಸುಂದರ ಕೆ ಇವರಿಗೆ ಅಂಬೇಡ್ಕರ್ ಜಯಂತಿ ಪ್ರಯುಕ್ತ ಕುಂಬಳೆ ಪಂಚಾಯತ್ ಬಿಜೆಪಿ 144 ನೇ ಬೂತ್ ಸಮಿತಿಯಿಂದ ಗೌರವಾರ್ಪಣೆ ನಡೆಯಿತು.
.ಬಿಜೆಪಿ ಕುಂಬಳೆ ಮಂಡಲ ಅದ್ಯಕ್ಷ ಸುನೀಲ್ ಕುಮಾರ್ ಅನಂತಪುರ,ಉಪಾಧ್ಯಕ್ಷ ರಮೇಶ್ ಭಟ್, ಕೋಶಾಧಿಕಾರಿ ತುಕಾರಾಮ್, ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ಕೋಟೆಕ್ಕಾರ್, ಉಪಾಧ್ಯಕ್ಷ ಗೋಪಾಲಕೃಷ್ಣ ಕಂಚಿಕಟ್ಟೆ, 144ನೇ ಬೂತ್ ಸಮಿತಿ ಪ್ರಭಾರಿ ಬಿ.ಸುಬ್ರಮಣ್ಯ ನಾಯಕ್, 23ನೇ ವಾರ್ಡ್ ಜನಪ್ರತಿನಿಧಿ ಪ್ರೇಮಾವತಿ, ವರುಣ್ ಕುಮಾರ್ ಮೊದಲಾದವರು ಕಾರ್ಯಕ್ರಮದಲಿ ್ಲಉಪಸ್ಥಿತರಿದ್ದರು.




.jpeg)
