HEALTH TIPS

ರಾಜ್ಯದಲ್ಲಿ ಮತ್ತೆ ಕೊರೋನಾ ಜಿಗಿತ: ಸಾವಿರ ದಾಟಿದ ದೈನಂದಿನ ಸೋಂಕಿತರ ಸಂಖ್ಯೆ: ಐವರು ಮೃತ್ಯು

                    ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ನಿನ್ನೆ ಬರೋಬ್ಬರಿ 1161 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋವಿಡ್ ಬಾಧಿಸಿ ನಿನ್ನೆ ಐವರು ಮೃತರಾಗಿದ್ದಾರೆ. ಟಿ ಆರ್ ಪಿ ದರ 7 ಶೇ. ಕ್ಕಿಂತ ಹೆಚ್ಚಿದೆ. 677 ಮಂದಿ ಗುಣಮುಖರಾಗಿದ್ದಾರೆ.

                  ಎರ್ನಾಕುಳಂನಲ್ಲಿ 365 ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಮೃತರಾಗಿದ್ದಾರೆ.  ಉಳಿದ ಜಿಲ್ಲೆಗಳಲ್ಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ.

               ಮಾರ್ಚ್ 15 ರಿಂದ ಮೊದಲ ಬಾರಿಗೆ ಕೊರೋನಾ ಪ್ರಕರಣಗಳ ಸಂಖ್ಯೆ 1,000 ದಾಟಿದೆ. ಮೇ 13 ರ ಹೊತ್ತಿಗೆ, ದೈನಂದಿನ ಕೊರೋನಾ ಪ್ರಕರಣಗಳ ಸಂಖ್ಯೆ 500 ದಾಟಿದೆ. 25ರ ವೇಳೆಗೆ 783ಕ್ಕೆ ತಲುಪಿತ್ತು. 27, 28 ಮತ್ತು 29 ರಂದು ಕೊರೋನಾ 800 ಕ್ಕಿಂತ ಹೆಚ್ಚಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries