ತಿರುವನಂತಪುರ : ಶಬರಿಮಲೆ ಕರ್ಕಾಟಕ ಮಾಸ ಪೂಜೆಗಾಗಿ ಜುಲೈ 16ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು. ತಂತ್ರಿ ಕಂಠರರ್ ಮಹೇಶ್ ಮೋಹನರ್ ನೇತೃತ್ವದಲ್ಲಿ ಮುಖ್ಯ ಅರ್ಚಕ ಎನ್.ಪರಮೇಶ್ವರ ನಂಬೂದಿರಿ ಗರ್ಭಗುಡಿ ಬಾಗಿಲು ತೆರೆಯುವರು. ಅಂದು ವಿಶೇಷ ಪೂಜೆ ಇಲ್ಲ.
ತಿರುವನಂತಪುರ : ಶಬರಿಮಲೆ ಕರ್ಕಾಟಕ ಮಾಸ ಪೂಜೆಗಾಗಿ ಜುಲೈ 16ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು. ತಂತ್ರಿ ಕಂಠರರ್ ಮಹೇಶ್ ಮೋಹನರ್ ನೇತೃತ್ವದಲ್ಲಿ ಮುಖ್ಯ ಅರ್ಚಕ ಎನ್.ಪರಮೇಶ್ವರ ನಂಬೂದಿರಿ ಗರ್ಭಗುಡಿ ಬಾಗಿಲು ತೆರೆಯುವರು. ಅಂದು ವಿಶೇಷ ಪೂಜೆ ಇಲ್ಲ.