HEALTH TIPS

ಕೊಂಡೆವೂರಲ್ಲಿ ವಿಶೇಷೋಪನ್ಯಾಸ ಸಂಪನ್ನ


               ಉಪ್ಪಳ:  ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 18ನೇ ಚಾತುರ್ಮಾಸದ ಹಿನ್ನೆಲೆಯಲ್ಲಿ ಭಾನುವಾರ ವಿದ್ವಾನ್ ಡಾ. ಸೋಂದಾ ಭಾಸ್ಕರ ಭಟ್ ರವರು “ಮಹಾಭಾರತದಲ್ಲಿ ವಿದುರ” ಪಾತ್ರದ ಬಗ್ಗೆ ವಿಶೇಷ ಉಪನ್ಯಾಸ ನಡೆಸಿಕೊಟ್ಟರು.
        ಈ ಸಂದರ್ಭ  ಪೂಜ್ಯ ಶ್ರೀಗಳು ಇತ್ತೀಚೆಗೆ ಹೊಸಂಗಡಿಯ ಅಯ್ಯಪ್ಪ ಮಂದಿರದಲ್ಲಿ ನಡೆದ ಕುಕೃತ್ಯವನ್ನು ಖಂಡಿಸಿ, ಷಡ್ಯಂತ್ರದ ಹಿಂದಿನ ಅಪರಾಧಿಗಳ ಬಂಧನವಾಗಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು, ನಾವೆಲ್ಲ ಜಾಗೃತರಾಗಿ ಧರ್ಮರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries