HEALTH TIPS

ಎಣ್ಮಕಜೆ ಗ್ರಾ.ಪಂ."ಅಜಾದಿಕಾ ಅಮೃತ ಪ್ರಶಸ್ತಿ ಪುರಸ್ಕøತ" ಆದರ್ಶ ಅಧ್ಯಾಪಕ ಹಾಗೂ ಕೃಷಿಕ ಶೇಣಿ ಬಟ್ಟುಂಞÂ್ಞ ಮಾಸ್ತರಿಗೆ ಎನ್ನೆಸ್ಸಸ್ಸ್ ಗೌರವಾರ್ಪಣೆ

 
             ಪೆರ್ಲ: ಸ್ವಾತಂತ್ರ್ಯ ಪೂರ್ವೋತ್ತರ ಕಾಲದಲ್ಲಿ ಜನಿಸಿ  ಬಳಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿರುವ ಬಟ್ಟುಂಞÂ್ಞ ಮಾಸ್ತರ್ ಶೇಣಿ ಅವರನ್ನು ಶೇಣಿ ಶಾಲಾ ಎನ್ನೆಸ್ಸಸ್ ಘಟಕ ಗೌರವಿಸಲಾಯಿತು.  
          75ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ಎಣ್ಮಕಜೆ ಗ್ರಾಮ ಪಂಚಾಯತಿಯ "ಅಜಾದೀಕಾ ಅಮೃತ ಪುರಸ್ಕಾರ" ಪಡೆದಿರುವ ಇವರ ಮನೆಗೆ ಎನ್ನೆಸ್ಸಸ್ಸ್ ಘಟಕದ ಕಾರ್ಯಕರ್ತರು ಸಪ್ತ ದಿನಗಳ ಶಿಬಿರದಂಗವಾಗಿ ಸಂದರ್ಶಿಸಿದರು. ಈ ಸಂದರ್ಭದಲ್ಲಿ ಮಾಸ್ತರರ ಶೈಕ್ಷಣಿಕ ಹಾಗೂ ಕೃಷಿ ರಂಗದ ಅನುಭವನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಬಳಿಕ ಸರಳ ಗೌರವಾರ್ಪಣೆ ಸಲ್ಲಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries