HEALTH TIPS

ಗಣಪತಿ ವಿಗ್ರಹ ಮೆರವಣಿಗೆ


        ಸಮರಸ ಚಿತ್ರಸುದ್ದಿ: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂಜಿಸಲ್ಪಡಲಿರುವ ಗಣಪತಿ ವಿಗ್ರಹದ ಮೆರವಣಿಗೆ ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರದಿಂದ ಕರಂದಕ್ಕಾಡು ಮೂಲಕ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ವರೆಗೆ ನಡೆಯಿತು. ಸೆ. 4ರಂದು ಗಣೇಶೋತ್ಸವ ಸಂಪನ್ನಗೊಳ್ಳಲಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries