ಸಮರಸ ಚಿತ್ರಸುದ್ದಿ: ಕುಂಬಳೆ: ಪ್ರಾಚೀನ ಕುಂಬಳೆ ಸೀಮೆಯ ಆಡಳಿತ ಕೇಂದ್ರವಾದ ಕುಂಬಳೆ ಅರಸರ ಮಾಯಿಪ್ಪಾಡಿಯಲ್ಲಿರುವ ಅರಮನೆಯಲ್ಲಿ ಪಾರಂಪರಿಕ ಶ್ರದ್ದಾ ಭಕ್ತಿಗಳೊಂದಿಗೆ ಈಗಲೂ ಉತ್ಸವಾಚರಣೆಗಳು ನಡೆದುಬರುತ್ತಿದ್ದು, ಈ ಬಾರಿ ನವರಾತ್ರಿ ಪರ್ವದ ಹಿನ್ನೆಲೆಯಲ್ಲಿ ಆರಾಧಿಸಲ್ಪಡುತ್ತಿರುವ ಶ್ರೀಸನ್ನಿಧಿಯ ಶ್ರೀರಾಜರಾಜೇಶ್ವÀರಿ ದೇವರು.
ಮಾಯಿಪ್ಪಾಡಿ ಅರಮನೆಯಲ್ಲಿ ನವರಾತ್ರಿ ಸಂಭ್ರಮ
0
ಸೆಪ್ಟೆಂಬರ್ 28, 2022




.jpg)
.jpg)
