HEALTH TIPS

ನಾರಾಯಣ ಸಿ ಎಚ್ ಚಿಕಿತ್ಸಾ ನಿಧಿಗೆ ಸಹಾಯ ಹಸ್ತಾಂತರ


        ಬದಿಯಡ್ಕ: ಚಂಬಲ್ತಿಮಾರ್ ನಿವಾಸಿ ನಾರಾಯಣ ಸಿ.ಎಚ್. ಇವರು ಎರಡು ಕಿಡ್ನಿ ಕಳೆದುಕೊಂಡು ಹಲವು ತಿಂಗಳಗಳಿಂದ ಕೆಲಸಕ್ಕೆ ಹೋಗಲಾರದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರಿಗೆ ಕಿಡ್ನಿ ಮರುಜೋಡನೆಗೆ ಸುಮಾರು 45 ಲಕ್ಷ ಖರ್ಚು ಅಗತ್ಯವಿದ್ದು, ಇವರ ಸಹಾಯ ಹಸ್ತಕ್ಕೆ ನಾರಾಯಣ ಚಂಬಲ್ತಿಮಾರ್ ಚಿಕಿತ್ಸಾ ಸಹಾಯ  ಸಮಿತಿಯನ್ನು ರಚಿಸಲಾಗಿದೆ. ಇವರಿಗೆ  ಸಹಾಯ ಹಸ್ತವಾಗಿ ಜನ ಮೈತ್ರಿ ಪೋಲೀಸ್ ಬದಿಯಡ್ಕ ಘಟಕದಿಂದ ಹತ್ತು ಸಾವಿರ ರೂ.(10,000) ಚೆಕ್ಕನ್ನು ಸಮಿತಿಯ ಕೋಶಾಧಿಕಾರಿ ಪಿ.ಜಿ. ಜಗನ್ನಾಥ ರೈ  ಹಸ್ತಾಂತರಿಸಿದರು. ಸಮಿತಿಯ ಸಂಚಾಲಕ ಸುಧಾಕರನ್ ವಿದ್ಯಾಗಿರಿ, ಪದಾಧಿಕಾರಿಗಳಾದ ಪದ್ಮನಾಭ ಶೆಟ್ಟಿ ವಳಮಲೆ, ರಾಮ ಮರಿಯಂಕೂಡ್ಲು, ಶಾಜಿ ವಿದ್ಯಾಗಿರಿ ಜೊತೆಗಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries