ಕಾಸರಗೋಡು: ಐತಿಹಾಸಿಕ ಬೇಕಲ ಕೋಟೆಯಲ್ಲಿ ಡಿ.24ರಿಂದ ಆರಂಭವಾಗಲಿರುವ 'ಬೇಕಲ ಬೀಚ್ ಉತ್ಸವ'ದ ಟಿಕೆಟ್ ಮಾರಾಟ ಪ್ರಕ್ರಿಗೆಗೆ ಸಚಿವ ಎಂ.ಬಿ ರಆಜೇಶ್ ಮಂಗಳವರ ಚಾಲನೆ ನೀಡಿದರು.
ಟಿಕೆಟ್ ಮಾರಾಟದ ಉಸ್ತುವಾರಿ ಹೊತ್ತಿರುವ ಕುಟುಂಬಶ್ರೀ ಯಾತ್ರಾಶ್ರೀ ಕಾರ್ಯಕರ್ತರಿಗೆ ಸ್ಥಳೀಯಾಡಳಿತ-ಅಬಕಾರಿ ಖಾತೆ ಸಚಿವ ಎಂ.ಬಿ.ರಾಜೇಶ್ ಟಿಕೆಟ್ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್ ಕುಞಂಬು, ಸಂಘಟನಾ ಸಮಿತಿ ಪೆÇೀಷಕ, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್, ಬಿಆರ್ಡಿಸಿ ಎಂಡಿ ಪಿ.ಶಿಜಿನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ವಿ.ವಿ.ರಮೇಶನ್, ಯುವ ಕಲ್ಯಾಣ ಮಂಡಳಿ ಜಿಲ್ಲಾ ಸಂಯೋಜಕ ಎ.ವಿ.ಶಿವಪ್ರಸಾದ್ ಉಪಸ್ಥಿತರಿದ್ದರು.
ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್: ಟಿಕೆಟ್ ವಿತರಣೆಗೆ ಚಾಲನೆ
0
ಅಕ್ಟೋಬರ್ 26, 2022
Tags


