HEALTH TIPS

ಚಿನ್ಮಯನಗರ ಕಾಂಕ್ರೀಟ್ ರಸ್ತೆಯ ಉದ್ಘಾಟನೆ




            ಕಾಸರಗೋಡು: ಮಧೂರು ಗ್ರಾಮ ಪಂಚಯಿತಿಯ 16ನೇ ವಾರ್ಡು ಮನ್ನಿಪ್ಪಾಡಿ ಚಿನ್ಮಯ ನಗರದಲ್ಲಿ ನೂತನವಾಗಿ ಕಾಂಕ್ರೀಟೀಕರಣಗೊಳಿಸಲದ ರಸ್ತೆಯ ಉದ್ಘಾಟನೆಯನ್ನು ಗ್ರಾಪಂ ಸದಸ್ಯ ಉಮೇಶ್ ಗಟ್ಟಿ ನಡೆಸಿದರು. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ವಯ ಕಾಮಗಾರಿ ನಡೆಸಲಗಿದೆ. ಚಂದ್ರಶೇಖರ ಗಟ್ಟಿ, ಉದಯ ಕುಮಾರ್ ಮನ್ನಿಪ್ಪಾಡಿ, ಸಈತಾರಾಮ, ಸೇತುಮಾಧವನ್, ಸೀತಾರಾಮ, ಉಮೇಶ್‍ರಾಮನ್, ಮೋಹನ್ ರೈ, ಸಚಿನ್, ವಿನೋದ್, ಚಂದ್ರಶೇಖರ ಮಾಸ್ಟರ್, ಹರೀಶ ಕುಮಾರ್, ಸಂಜೀವ ರೈ, ರಾಜೇಶ್ ಉಪಸ್ಥಿತರಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries