HEALTH TIPS

ನಿಯೋಜಿತ ಶಬರಿಮಲೆ ಮೇಲ್ಶಾಂತಿ ಮಾನ್ಯ ಮಂದಿರಕ್ಕೆ ಭೇಟಿ: ಅಭಿನಂದನೆ


        ಸಮರಸ ಚಿತ್ರಸುದ್ದಿ: ಬದಿಯಡ್ಕ: ಶಬರಿಮಲೆ ಮೇಲ್ಶಾಂತಿಯಾಗಿ ನಿಯುಕ್ತರಾದ ಬ್ರಹ್ಮಶ್ರೀ ಕೆ ಜಯರಾಮನ್ ನಂಬುದಿರಿ ಅವರು ನೀರ್ಚಾಲು ಸಮೀಪದ ಮಾನ್ಯ ಶ್ರೀಅಯ್ಯಪ್ಪ ಭಜನಾಮಂದಿರಕ್ಕೆ ಆಗಮಿಸಿದ ಸಂದರ್ಭದಲ್ಲಿ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಂದಿರದ ಗುರುಸ್ವಾಮಿ ಕುಂಞಕಣ್ಣ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಮಧುಸೂಧನ ಚುಕ್ಕಿನಡ್ಕ, ಉದಯಕುಮಾರ್ ಚುಕ್ಕಿನಡ್ಕ, ಕೃಷ್ಣಕುಮಾರ್ ಚುಕ್ಕಿನಡ್ಕ ಉಪಸ್ಥಿತರಿದ್ದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries