HEALTH TIPS

ಕೊರಗಜ್ಜ ದೈವದ ಶಿಲಾ ಪ್ರತಿಷ್ಠೆ


            ಸಮರಸ ಚಿತ್ರಸುದ್ದಿ: ಕಾಸರಗೋಡು: ಪುರಾತನವಾದ ಕೂಡ್ಲು ಹೊಸಮನೆ ಸ್ವಾಮಿ ಕೊರಗಜ್ಜ  ಸನ್ನಿಧಿಯಲ್ಲಿ ಶ್ರೀ ದೈವದ ಪುನ: ಪ್ರತಿಷ್ಠಾ ಕಾರ್ಯಕ್ರಮ ಅದ್ದೂರಿಯಲ್ಲಿ ನಡೆಯಿತು. ಮಾನ್ಯ ಉಳ್ಳೋಡಿ ಕೊರಗಜ್ಜ ಸನ್ನಿಧಿಯ ಧರ್ಮದರ್ಶಿ  ಗಣೇಶ್ ಉಳ್ಳೋಡಿ ಅವರ ಕಾರ್ಮಿಕತ್ವದಲ್ಲಿ ನವೀಕರಿಸಿದ ನೂತನ ಆಲಯದಲ್ಲಿ ಕೊರಗಜ್ಜ ದೈವದ ನೂತನ ಶಿಲಾ ಪ್ರತಿಷ್ಠೆ ನಡೆಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries