ಮಂಜೇಶ್ವರ: ವರ್ಕಾಡಿ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆದ ಮನೆ ಮನೆ ಭಜನಾ ಕಾರ್ಯಕ್ರಮದ ಅಂಗವಾಗಿ ಕಾಪ್ರಿ ಪ್ರಮೋದ್ ಕುಮಾರ್ ನಾಯಕ್ ಮನೆಯಲ್ಲಿ ಭಜನಾ ಸಂಕೀರ್ತನೆ ಇತ್ತೀಚೆಗೆ ನಡೆಯಿತು.
ಅರ್ಚಕ ವಾಸುದೇವ ಮಯ್ಯ ಅವರು ಪೂಜೆ ನಿರ್ವಹಿಸಿ ಪ್ರಸಾದವನ್ನುನ್ನಿತ್ತರು ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಮತ್ತು ಸಮಸ್ತ ಗ್ರಾಮಸ್ಥರು ಭಜನಾ ಮಂಡಳಿಯವರು ಭಾಗವಹಿಸಿದರು.
ಮನೆ-ಮನೆ ಭಜನೆ
0
March 13, 2023
Tags