ಸಮರಸ ಚಿತ್ರಸುದ್ದಿ: ಬದಿಯಡ್ಕ: ಪಾಡಿ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಸಂದರ್ಭ ಸೋಮವಾರ ಸೌಮ್ಯ ಶ್ರೀಕಾಂತ್ ಮತ್ತು ಸೌರಮ್ಮ ಶೈಜು ಮಧೂರು ತಂಡದ ನಾಟ್ಯಮಂಟಪ ಮಧೂರು ಇವರಿಂದ ನಾಟ್ಯಾರ್ಚನೆ ಪ್ರದರ್ಶನಗೊಂಡಿತು.
ಸಮರಸ ಚಿತ್ರಸುದ್ದಿ: ಬದಿಯಡ್ಕ: ಪಾಡಿ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಸಂದರ್ಭ ಸೋಮವಾರ ಸೌಮ್ಯ ಶ್ರೀಕಾಂತ್ ಮತ್ತು ಸೌರಮ್ಮ ಶೈಜು ಮಧೂರು ತಂಡದ ನಾಟ್ಯಮಂಟಪ ಮಧೂರು ಇವರಿಂದ ನಾಟ್ಯಾರ್ಚನೆ ಪ್ರದರ್ಶನಗೊಂಡಿತು.