ಮಂಜೇಶ್ವರ: ವರ್ಕಾಡಿ ಶಾಂತಿಪಳಿಕೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯಲಿರುವ ಮಾರಿಪೂಜೆ ಅಂಗವಾಗಿ ಉಡುಪಿ ಅಭಿನಯ ಕಲಾವಿದರು ಅರ್ಪಿಸುವ ದಿನೇಶ್ ಅತ್ತಾವರ ನಿರ್ದೇಶನದ 'ಶಾಂಭವಿ'ನಾಟಕ ಏ.18ರಂದು ರಾತ್ರಿ 9ಕ್ಕೆ ದೇವಸ್ಥಾನ ವಠಾರದಲ್ಲಿ ಪ್ರದರ್ಶನಗೊಳ್ಳುವುದಾಗಿ ಪ್ರಕಟಣೆ ತಿಳಿಸಿದೆ.
ವರ್ಕಾಡಿ ಶಾಂತಿಪಳಿಕೆಯಲ್ಲಿ ಇಂದು 'ಶಾಂಭವಿ'ನಾಟಕ ಪ್ರದರ್ಶನ
0
April 18, 2023