HEALTH TIPS

ಎಡನೀರು ಶ್ರೀಗಳಿಂದ ಮಹಾರಾಷ್ಟ್ರ ಭೇಟಿ

              ಸಮರಸ ಚಿತ್ರಸುದ್ದಿ: ಬದಿಯಡ್ಕ: ಮಹಾರಾಷ್ಟ್ರ ಭೇಟಿಯಲ್ಲಿರುವ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಬುಧವಾರ ಸತಾರದ ಶ್ರೀನಟರಾಜ ದೇವಾಲಯ ಹಾಗೂ ಕರವೀರ ಶ್ರೀಆದಿ ಶಂಕರಾಚಾರ್ಯ ಪೀಠ ಸಹಿತ ವಿವಿಧೆಡೆ ಭೇಟಿನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries