HEALTH TIPS

ಜಿಲ್ಲಾ ಕಲೋತ್ಸವ: ಕವಿತಾ ರಚನೆಯಲ್ಲಿ ಚಿನ್ಮಯಕೃಷ್ಣ ಪ್ರಥಮ

          ಸಮರಸ ಚಿತ್ರಸುದ್ದಿ: ಮುಳ್ಳೇರಿಯ:  ಕಾರಡ್ಕ ಜಿ.ವಿ.ಎಚ್.ಎಸ್ ಶಾಲೆಯಲ್ಲಿ ನಡೆಯುತ್ತಿರುವ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಹಿರಿಯಪ್ರಾಥಮಿಕ ವಿಭಾಗದ ಕನ್ನಡ ಕವಿತಾ ರಚನೆಯಲ್ಲಿ  ಚಿನ್ಮಯಕೃಷ್ಣ ಎಂ. ಪ್ರಥಮ ಸ್ಥಾನ ಪಡೆದುಕೊಮಡಿದ್ದಾರೆ. ಇವನು ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ 6 ನೇ ತರಗತಿಯ ವಿದ್ಯಾರ್ಥಿ. ಡಾ.ನರೇಶ್ ಮುಳ್ಳೇರಿಯಾ-ದಿವ್ಯಗಂಗಾ ದಂಪತಿಯ ಪುತ್ರ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries