HEALTH TIPS

ನಕಲಿ ಪಡಿತರ ಚೀಟಿ ಬಳಸಿ ಕೆಲಸ ಗಿಟ್ಟಿಸಿಕೊಂಡ ನಾಲ್ವರ ವಿರುದ್ದ ಪ್ರಕರಣ

                ತ್ರಿಶೂರ್: ಪಡಿತರ ಚೀಟಿ ನಕಲಿ ಮಾಡಿ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಕೆಲಸ ಗಿಟ್ಟಿಸಿಕೊಂಡಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

                 ಚಿಂಚುಟ್ಟಿ ಮೂಲದ ರೀನಾ ವರ್ಗೀಸ್, ತಿರುವನಂತಪುರಂ ನೆಯ್ಯಾಟಿಂಗರ ಮೂಲದ ರತೀಶ್ ಮತ್ತು ವಿದ್ಯಾ ಹಾಗೂ ಎಡಕೋಡು ಮೂಲದ ವಿಮಲರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

              ತಿರುವನಂತಪುರಂ ಜಿಲ್ಲೆಯವರಾದ ಮೂವರು ತ್ರಿಶೂರ್‍ನಲ್ಲಿ ಕೆಲಸ ಪಡೆಯಲು ತಮ್ಮ ಸಂಬಂಧಿ ಕುನ್ನಂಕುಳಂ ಮೂಲದ ರೀನಾ ಅವರ ಪಡಿತರ ಚೀಟಿಯಲ್ಲಿ ಹೆಸರು ಮತ್ತು ವಿಳಾಸವನ್ನು ಸೇರಿಸಿದ್ದಾರೆ. ತಾಳಪಿಲ್ಲಿ ಉದ್ಯೋಗ ವಿನಿಮಯ ಕೇಂದ್ರಕ್ಕೆ ಹೆಸರು ಸೇರಿಸಿ ತಾತ್ಕಾಲಿಕ ನೇಮಕಾತಿ ಮಾಡಿರುವುದು ಪ್ರಕರಣ. ಘಟನೆ ಕುರಿತು ತನಿಖೆ ಆರಂಭಿಸಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries