HEALTH TIPS

ರಾಜ್ಯ ಕಲೋತ್ಸವ: ಅಭಿಜ್ಞಾ ಭಟ್ ಗೆ ಎ ಗ್ರೇಡ್

           ಬದಿಯಡ್ಕ : ರಾಜ್ಯಮಟ್ಟದ ಕೇರಳ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಸಂಸ್ಕøತ ಕಥಾರಚನೆ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಅಭಿಜ್ಞಾ ಭಟ್ ಬೊಳುಂಬು ಎ ಗ್ರೇಡ್‍ನ್ನು ಪಡೆದಿದ್ದಾರೆ. 

              ಇವರು ಬದಿಯಡ್ಕ ನಿವಾಸಿಯಾದ ನಿವೃತ್ತ ಮುಖ್ಯೋಪಾಧ್ಯಾಯ ದಿನೇಶ ಬಿ ಮತ್ತು ಸಂಸ್ಕೃತ ಅಧ್ಯಾಪಿಕೆ ಗಾನಲತಾ ಎನ್ ಇವರ ಸುಪುತ್ರಿ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries