HEALTH TIPS

25ರಿಂದ ಕಾಳ್ಯಂಗಾಡು ಕ್ಷೇತ್ರ ಪುನ:ಪ್ರತಿಷ್ಠಾ ವರ್ಧಂತ್ಯುತ್ಸವ

                 ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನದ ಪುನ:ಪ್ರತಿಷ್ಠಾ ವರ್ಧಂತ್ಯುತ್ಸವ, 47ನೇ ವಾರ್ಷಿಕ ಭಜನಾ ಮಹೋತ್ಸವ ಹಾಗೂ ಶ್ರೀ ಮಹಾದೇವೀ ಮಹೋತ್ಸವ ಮಾ 25ರಿಂದ 27ರ ವರೆಗೆ ಜರುಗಲಿದೆ.  ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ, ಕಾಳ್ಯಂಗಾಡು ಕ್ಷೇತ್ರದ ತಂತ್ರಿ ಶ್ರೀಕೃಷ್ಣ ಗುರೂಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು. 25ರಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, 9ಕ್ಕೆ ದೀಪ ಪ್ರತಿಷ್ಠೆಯೊಂದಿಗೆ ಭಜನೆ ಆರಂಭ,   ರಾತ್ರಿ 10.30ಕ್ಕೆ ದೀಪೋತ್ಸವ, ಭಜನಾ ಮಂಗಲ ನಡೆಯುವುದು.

                26ರಂದು ಬೆಳಗ್ಗೆ 8.30ಕ್ಕೆ ಶ್ರೀ ಮೂಕಾಂಬಿಕಾ ಅಮ್ಮನವರ ಉದಯಪೂಜೆ, 11.30ಕ್ಕೆ ನಾಗತಂಬಿಲ, ವಿವಿಧ ಭಜನಾತಂಡಗಳಿಂದ ಭಜನೆ, ರಾತ್ರಿ 9ಕ್ಕೆ ಅಲಂಕಾರ ಪೂಜೆ, ದರ್ಶನ ಬಲಿ ನಡೆಯುವುದು. 27ರಂದು ಮಧ್ಯಾಹ್ನ 12ಕ್ಕೆ ಚಂಡಿಕಾಶಾಂತಿಹೋಮ ಪೂರ್ಣಾಹುತಿ, ದಶ್ನ ಬಲಿ, ರಾತ್ರಿ 12ಕ್ಕೆ ಶ್ರೀ ಅಮ್ಮನವರ ದೊಂದಿ ಸೇವೆ, ಶಕ್ತಿಪೂಜೆ ನಡೆಯುವುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries