HEALTH TIPS

ಕಲೆಕ್ಟರೇಟ್ ಲ್ಲಿ ಸಂವಿಧಾನ ದಿನಾಚರಣೆ

ಸಮರಸ ಚಿತ್ರಸುದ್ದಿ: ಸಂವಿಧಾನ ದಿನಾಚರಣೆ ಅಂಗವಗಿ ಕಾಸರಗೋಡು ಕಲೆಕ್ಟರೇಟ್‍ನ ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ಆಯೋಜಿಸಲಾಗಿದ್ದ ಸಂವಿಧಾನದ ಪೀಠಿಕೆಯನ್ನು  ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ವಾಚಿಸುವ ಮೂಲಕ ಸಂವಿಧಾನರಕ್ಷಣೆಯ ಪ್ರತಿಜ್ಞೆ ಬೋಧಿಸಿದರು. ಜಿಲ್ಲಾಧಿಕಾರಿ ಕಚೇರಿ ನೌಕರರು ಉಪಸ್ಥಿತರಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನ್ ಅವರು ಸಂವಿಧಾನದ ಪ್ರಸ್ತಾವನೆ ವಾಚಿಸಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries