HEALTH TIPS

ಪರಕ್ಕಿಲ ಶ್ರೀಕ್ಷೇತ್ರದಲ್ಲಿ ತಿರುವಾದಿರ ಮಹೋತ್ಸವ

ಮಧೂರು: ವರ್ಷಂಪ್ರತಿ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರದಲ್ಲಿ ಆಚರಿಸುವ ತಿರುವಾದಿರ ಮಹೋತ್ಸವ ಜ. 13 ರಂದು ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಅಸ್ರರ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಅಭಿಷೇಕ, ಉಷಃಪೂಜೆ, ನವಕಾಭಿಷೇಕ ಮಧ್ಯಾಹ್ನ ಪೂಜೆ ಸಂಜೆ ದೀಪಾರಾಧನೆ ರಾತ್ರಿ ಶ್ರೀ ಭೂತಬಲಿ ಉತ್ಸವ, ಭಜನೆ, ಮಹಾಪೂಜೆ ಕಾರ್ಯಕ್ರಮದೊಂದಿಗೆ ಸಂಪನ್ನವಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries